ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರಿಂದ ಚಾಮರಾಜನಗರ ಭುವನೇಶ್ವರಿ ವೃತದಲ್ಲಿ ರಸ್ತೆಯಲ್ಲಿ ಉರುಳು ಸೇವೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಕರ್ನಾಟಕ ಸೇನಾಪಡೆ ಶ್ರೀನಿವಾಸ್ಗೌಡ, ಕನ್ನಡ ಶಾ.ಮುರುಳಿ, ಚಾ.ರ.ಕುಮಾರ್, ಪುರುಷೋತ್ತಮ್, ಜಿ.ಬಂಗಾರು, ರಾಜು ಪಣ್ಯದಹುಂಡಿ, ಚಾ.ಹಾ.ರಾಮ್, ತಾಂಡವಮೂರ್ತಿ, ನಿಂಗರಾಜು ಮತ್ತಿತರರಿದ್ದರು.