ಬಿಜೆಪಿ ಎಸ್ ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಜಯಸುಂದರ್ ಹುಟ್ಟುಹಬ್ಬ: ಆಶ್ರಮದ ವೃದ್ಧರಿಗೆ ಹೋಳಿಗೆ ಭೋಜನ
ಚಾಮರಾಜನಗರ: ಬಿಜೆಪಿ ಎಸ್ ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಬಿ.ಜಯಸುಂದರ್ ಅವರ ಹುಟ್ಟುಹಬ್ಬದಅಂಗವಾಗಿ ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾದ ವತಿಯಿಂದ ತಾಲೂಕಿನ ಉತ್ತುವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಆಶ್ರಮಸೇವಾ ಚಾರಿಟಬಲ್ ಟ್ರಸ್ಟ್ನ ವೃದ್ದ ಮತ್ತು ಅನಾಥಾಶ್ರಮ ವೃದ್ಧರಿಗೆ ಹೋಳಿಗೆ ಭೋಜನ ವ್ಯವಸ್ಥೆ ಮಾಡಲಾಯಿತು. ಅಲ್ಲದೆ ಆಶ್ರಮಕ್ಕೆ…