ಚಾಮರಾಜನಗರ: ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು, ಡಾ,ಬಿ,ಆರ್ ಅಂಬೇಡ್ಕರ್ರವರ ಭಾವಚಿತ್ರಕ್ಕೆ ಶಾಸಕ ಸಿ,ಪುಟ್ಟರಂಗಶೆಟ್ಟಿ ಸೇರಿದಂತೆ ಮುಖಂಡರು ಕಾರ್ಯಕರ್ತರು ಪುಪ್ಪಾರ್ಚನೆ ಮಾಡಿದರು, ಸಂವಿಧಾನದ ಪ್ರತಿಜ್ನಾ ವಿಧಿಯನ್ನು ಭೋಧಿಸಲಾಯಿತು.

ನಂತರ ಕಾರ್ಯಕ್ರಮದಲ್ಲಿ ಶಾಸಕ ಸಿ,ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಡಾ,ಬಿ,ಆರ್ ಅಂಬೇಡ್ಕರ್ ಅವರು ನ,26ರಂದು ದೇಶಕ್ಕೆ ಸಂಧಾನವನ್ನು ಸಮರ್ಪಣೆ ಮಾಡುವ ಮೂಲಕ ಸಮಗ್ರ ಅಭಿವೃದ್ದಿಗೆ ಕಾರಣೀಭೂತರಾದರು, ಮಹಾನ್ ಪುರುಷರು ಸಮರ್ಪಣೆ ಮಾಡಿದ ಈ ದಿನವನ್ನು ನಾವೆಲ್ಲರೂ ಹಬ್ಬದ ಮಾದರಿಯಲ್ಲಿ ಆಚರಣೆ ಮಾಡುವ ಜೊತೆಗೆ ಶೋಷಿತ ಸಮಾಜಗಳು ತುಳಿತಕ್ಕೂಳದವರಿಗೆ ನ್ಯಾಯ ಕಲ್ಪಿಸಿ, ಅವರ ಆಶಯವನ್ನು ಈಡೇರಿಸಲು ಕಂಕಣ ಬದ್ದರಾಗೋಣ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ,ಮರಿಸ್ವಾಮಿ ಮಾತನಾಡಿ ಬಾಬಾ ಸಾಹೇಬ್ ಡಾ,ಬಿ,ಆರ್ ಅಂಬೇಡ್ಕರ್ ಅವರು ಚಿಂತನೆ ಮತ್ತು ದೂರದೃಷ್ಟಿತ್ವ ಫಲವಾಗಿ ಭಾರತದ ಆಭಿವೃದ್ದಿಗೆ ಉತ್ಕøಷ್ಟವಾದ ಸಂವಿಧಾನ ದೂರೆತಿದೆ, ಅವರು ಕೂಡಿಗೆಯಾಗಿ ನೀಡಿರುವ ಸಂವಿಧಾನವನ್ನು ಪ್ರತಿಯೊಬ್ಬರು ಸರಿಯಾದ ರೀತಿಯಲ್ಲಿ ಪಾಲಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ್ಯದರ್ಶಿ ಚಿಕ್ಕಮಹದೇವ್, ಬ್ಲಾಕ್ ಕಾಂಗ್ರೆಸ್ ಎ,ಎಸ್ ಗುರುಸ್ವಾಮಿ, ಮಹಮದ್ಅಸ್ಗೆರ್ಮುನ್ನಾ, ಕಾರ್ಯದರ್ಸಿ ಶಿವಕುಮಾರ್, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಸೋಮೇಶ್, ನಗರಸಭಾ ಸದಸ್ಯರಾದ ಚಿನ್ನಮ್ಮ ನೀಲಮ್ಮ, ಕಲಾವತಿ ,ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಶ್ರೀ, ನಾಗರತ್ನ,ಭಾಗ್ಯಮ್ಮ, ಸುವರ್ಣಹನೂರು, ಜಿ,ಪಂ ಮಾಜಿ ಸದಸ್ಯ ಸೋಮನಾಯಕ್, ನಗರಸಭಾ ಮಾಜಿಸದಸ್ಯರಾದ ಪದ್ಮಪುರುಷೋತ್ತಮ್, ಮಹದೇವಯ್ಯ, ಪುಟ್ಟಸ್ವಾಮಿ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಮುತ್ತಿಗೆ ದೂರೆ, ಕಾಗಲವಾಡಿ ಚಂದ್ರು, ನಟರಾಜು, ಮರಿಯಾದಹುಂಡಿ ಕುಮರ್, ವೀರಭದ್ರ ಸ್ವಾಮಿ, ಮಾಜಿ,ಚೂಢಾಅಧ್ಯಕ್ಷ ಸುಹೇಲ್, ನಸ್ರುಲ್ಲಾಖಾನ್, ನಯಾಜ್,ಆಯಿಭ್ಖಾನ್, ಅಬ್ಬಾಸ್,ಅಪ್ಸರ್ಅಹಮದ್ಇಂಬ್ರಾನ್ಅಹಮದ್, ಪಾಟೇಲ್ಮಹದೇವಸ್ವಾಮಿ ಸೇವಾ ದಳಹ ಅಧ್ಯಕ್ಷ ಜಯರಾಜು, ಉಪಾಧ್ಯಕ್ಷ ಎಂ,ಸಿ, ನಾಗರಾಜು, ಶೇಷಣ್ಣ, ಕಂತರಾಜುಉತ್ತವಳ್ಳಿ, ಪುರುಷೋತ್ತಮ್, ಶೇಖರಪ್ಪ,ಸೋಮಣ್ಣ ಎನ್,ಎಸ್,ಯು,ಐ ಮೋಹನ್, ರಾಜು, ಗ್ರಾ,ಪಂ ಉಪಾಧ್ಯಕ್ಷ ರಾಚ್ಚಪ್ಪ, ಬಸವಣ್ಣ, ಗಣೇಶ್, ಅಕ್ಷಯ್, ಸ್ವಾಮಿನಾಯಕ್, ಸ್ವಾಮಿ, ಪಕ್ಷದ ಕಾರ್ಯಕರ್ತರು ಹಾಜರಿದ್ದರು.