
ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕಿನ, ಹೊಸಮಾಲಂಗಿ ಗ್ರಾಮದ ಶ್ರೀ ನಾಗರಾಜು ಮತ್ತು ಶ್ರೀಮತಿ ಕಾತ್ಯಾಯಿನಿರವರ ಪುತ್ರನಾದ, ದಿಲೀಪ್. ಎನ್. ರವರು, ಡಾ.ಜಿ. ಕೊಟ್ರೇಶ್ವರ್ ಅವರ ಮಾರ್ಗ ದರ್ಶನದಲ್ಲಿ ಸಂಶೋಧನೆ ನಡೆಸಿ, ಸಾದರಪಡಿಸಿದ “ಡಿಜೈನ್ ಅಂಡ್ ಇವ್ಯಾಲ್ಯೂಹೆಷನ್ ಆಫ್ ರೈನ್ ಫಾಲ್ ಇಂಡೆಕ್ಸ್ ಬೆಸೆಡ್ ಫ್ಯೂಚರ್ಸ್ ಕಾಂಟ್ರಾಕ್ಟ್: ಎ ಸ್ಟಡಿ ವಿತ್ ಸ್ಪೆಷಲ್ ರೆಫರೆನ್ಸ್ ಟು ಇಂಡಿಯಾ” ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿ ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.