ವಿಧಾನಸಭಾ ಚುನಾವಣೆ : 7 ನಾಮಪತ್ರಗಳು ತಿರಸ್ಕøತ- 69 ಕ್ರಮಬದ್ದ

ಚಾಮರಾಜನಗರ: ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಅಭ್ಯರ್ಥಿಗಳು
ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನಾ ಕಾರ್ಯ ಇಂದು ನಡೆದಿದ್ದು, ಒಟ್ಟಾರೆ
ನಾಮಪತ್ರಗಳನ್ನು ಸಲ್ಲಿಸಿದ್ದ 76 ಅಭ್ಯರ್ಥಿಗಳ ಪೈಕಿ 7 ಅಭ್ಯರ್ಥಿಗಳ
ನಾಮಪತ್ರಗಳು ತಿರಸ್ಕøತವಾಗಿವೆ. ಒಟ್ಟಾರೆ 69 ಅಭ್ಯರ್ಥಿಗಳ
ನಾಮಪತ್ರಗಳು ಕ್ರಮಬದ್ದವಾಗಿವೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದಿಂದ
ನಾಮಪತ್ರ ಸಲ್ಲಿಸಿದ್ದ ನಾಗರಾಜು, ಇಂಡಿಯನ್ ಮೂವ್‍ಮೆಂಟ್ ಪಾರ್ಟಿಯಿಂದ
ನಾಮಪತ್ರ ಸಲ್ಲಿಸಿದ್ದ ಅಂಜನಮೂರ್ತಿ ಅವರ ನಾಮಪತ್ರ ತಿರಸ್ಕøತವಾಗಿವೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ
ನಾಮಪತ್ರ ಸಲ್ಲಿಸಿದ್ದ ಎಂ.ಮೂರ್ತಿ, ಮಹದೇವಸ್ವಾಮಿ.ಎಸ್., ಬಿ.ಎಂ.
ಮಹದೇವಸ್ವಾಮಿ, ನಾಗಮಣಿ ಅವರ ನಾಮಪತ್ರ ತಿರಸ್ಕøತವಾಗಿವೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ
ನಾಮಪತ್ರ ಸಲ್ಲಿಸಿದ್ದ ಕುಮಾರಸ್ವಾಮಿ ಅವರ ನಾಮಪತ್ರ ತಿರಸ್ಕøತವಾಗಿದೆ.
ಕ್ರಮಬದ್ದವಾಗಿರುವ ನಾಮ ನಿರ್ದೇಶಿತ ಅಭ್ಯರ್ಥಿಗಳ ವಿವರ ಇಂತಿದೆ:-
ಹನೂರು ವಿಧಾನಸಭಾ ಕ್ಷೇತ್ರ- ಆರ್. ನರೇಂದ್ರ (ಭಾರತೀಯ
ರಾಷ್ಟ್ರೀಯ ಕಾಂಗ್ರೇಸ್), ಡಾ. ಪ್ರೀತನ್ ಕೆ.ಎನ್. (ಭಾರತೀಯ ಜನತಾ ಪಾರ್ಟಿ),
ಮಾದೇಶ.ಎಂ (ಬಹುಜನ ಸಮಾಜ ಪಾರ್ಟಿ), ಎಂ.ಆರ್. ಮಂಜುನಾಥ್ (ಜನತಾದಳ
(ಜಾತ್ಯತೀತ)), ಹರೀಶ್.ಕೆ (ಆಮ್ ಆದ್ಮಿ ಪಾರ್ಟಿ), ಟಿ. ಜಾನ್ ಪೀಟರ್ (ರಿಪಬ್ಲಿಕನ್ ಪಾರ್ಟಿ ಆಫ್
ಇಂಡಿಯಾ), ಎನ್. ಪ್ರದೀಪ್‍ಕುಮಾರ್ (ಉತ್ತಮ ಪ್ರಜಾಕೀಯ ಪಾರ್ಟಿ), ಜಿ.
ಮುರುಗೇಶನ್ (ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)), ಡಿ. ಶ್ರೀಕಂಠಸ್ವಾಮಿ
(ಸರ್ವೋದಯ ಕರ್ನಾಟಕ ಪಕ್ಷ), ಸಿದ್ದಪ್ಪ. ಆರ್. (ಕಂಟ್ರಿ ಸಿಟಿಜನ್ ಪಾರ್ಟಿ),
ಸುರೇಶ.ಎಂ (ಕರ್ನಾಟಕ ರಾಷ್ಟ್ರ ಸಮಿತಿ), ಎನ್.ಕೃಷ್ಣಮೂರ್ತಿ, ನವನೀತ್ ಗೌಡ.
ಎನ್., ಎಂ.ನಾಗರಾಜು, ಪ್ರದೀಪ್ ಕುಮಾರ್.ಎಮ್., ಮುಜಮಿಲ್ ಪಾಷ, ಟಿ.ಮುತ್ತುರಾಜು,
ರಾಜಶೇಖರ್, ಸಿ. ಸಿದ್ದಾರ್ಥನ್, ಸೆಲ್ವರಾಜ್.ಎಸ್. (ಪಕ್ಷೇತರ)
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ- ಎ.ಆರ್. ಕೃಷ್ಣಮೂರ್ತಿ (ಭಾರತೀಯ
ರಾಷ್ಟ್ರೀಯ ಕಾಂಗ್ರೇಸ್), ಕೆಂಪರಾಜು.ವಿ (ಆಮ್ ಆದ್ಮಿ ಪಕ್ಷ), ಬಿ. ಪುಟ್ಟಸ್ವಾಮಿ
(ಜನತಾದಳ (ಜಾತ್ಯತೀತ)), ಎನ್. ಮಹೇಶ್ (ಭಾರತೀಯ ಜನತಾ ಪಾರ್ಟಿ), ರೇಖಾ
ಕಮಲ್ (ಬಹುಜನ ಸಮಾಜ ಪಕ್ಷ), ನಿಂಗರಾಜ್.ಜಿ. (ಕರ್ನಾಟಕ ಪ್ರಜಾ ಪಾರ್ಟಿ (ರೈತ
ಪರ್ವ)), ನಿಂಗರಾಜು.ಎಸ್. (ಕರ್ನಾಟಕ ಜನತಾ ಪಕ್ಷ), ಎನ್. ರವಿಕುಮಾರ್ (ಕರ್ನಾಟಕ
ರಾಷ್ಟ್ರ ಸಮಿತಿ), ವಿ. ವಿನಯ್‍ಕುಮಾರ್ (ಉತ್ತಮ ಪ್ರಜಾಕೀಯ ಪಾರ್ಟಿ),
ವಿನೋದ್.ಎಸ್. (ಭಾರತೀಯ ಬೆಳಕು ಪಾರ್ಟಿ), ಓಲೆ ಮಹಾದೇವ, ಕಂದಳ್ಳಿ
ಮಹೇಶ್, ಬಿ.ರಾಚಯ್ಯ ಕಿನಕಹಳ್ಳಿ, ರಾಜು.ಕೆ. ರಾಜೇಶ್.ಎಂ. (ಪಕ್ಷೇತರ)
ಚಾಮರಾಜನಗರ ವಿಧಾನಸಭಾ ಕ್ಷೇತ್ರ- ಡಾ. ಎನ್. ಗುರುಪ್ರಸಾದ್ (ಆಮ್ ಆದ್ಮಿ
ಪಾರ್ಟಿ), ಸಿ. ಪುಟ್ಟರಂಗಶೆಟ್ಟಿ (ಭಾರತೀಯ ರಾಷ್ಟ್ರೀಯ ಕಾಂಗ್ರೇಸ್),
ಮಲ್ಲಿಕಾರ್ಜುನಸ್ವಾಮಿ.ಎ.ಎಂ. (ಜನಾದಳ) (ಜಾತ್ಯತೀತ)), ಮಹೇಶ.ಆರ್. (ಬಹುಜನ
ಸಮಾಜ ಪಕ್ಷ), ವಿ. ಸೋಮಣ್ಣ (ಭಾರತೀಯ ಜನತಾ ಪಾರ್ಟಿ), ಅಭಿಲಾಷ್.ಕೆ.
(ಉತ್ತಮ ಪ್ರಜಾಕೀಯ ಪಾರ್ಟಿ), ಜಿ.ಎಂ. ಗಾಡ್ಕರ್ (ಸಮಾಜವಾದಿ ಜನತಾ ಪಾರ್ಟಿ
(ಕರ್ನಾಟಕ)), ಪಿ. ಗುರುಸಿದ್ದಪ್ಪ (ಭಾರತೀಯ ಬೆಳಕು ಪಾರ್ಟಿ), ಎಂ. ನಾಗೇಂದ್ರ
ಬಾಬು (ಕರ್ನಾಟಕ ಜನತಾ ಪಕ್ಷ), ಪ್ರಸನ್ನ ಕುಮಾರ್.ಬಿ (ಕರ್ನಾಟಕ ಪ್ರಜಾ ಪಾರ್ಟಿ
(ರೈತ ಪರ್ವ)), ಹೆಚ್.ಸಿ. ಮಹೇಶ್ ಕುಮಾರ್ (ಸರ್ವೋದಯ ಕರ್ನಾಟಕ ಪಕ್ಷ),
ವಾಟಾಳ್ ನಾಗರಾಜ್ (ಕನ್ನಡ ಚಳವಳಿ ವಾಟಾಳ್ ಪಕ್ಷ), ಸಿ.ಎಲ್. ಶ್ರೀನಿವಾಸ
(ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಚೇತನ.ವಿ, ನಾಗೇಶ.ಕೆ, ನಿಂಗರಾಜು, ವೈ.ಆರ್.
ವಿಜಯ ಉಪ್ಪಾರ (ಪಕ್ಷೇತರ)
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ- ಹೆಚ್.ಎಂ. ಗಣೇಶ್ ಪ್ರಸಾದ್
(ಭಾರತೀಯ ರಾಷ್ಟ್ರೀಯ ಕಾಂಗ್ರೇಸ್), ಡಿ. ಗೋವಿಂದರಾಜು (ಬಹುಜನ ಸಮಾಜ

ಪಕ್ಷ), ಸಿ.ಎಸ್. ನಿರಂಜನ್‍ಕುಮಾರ್ (ಭಾರತೀಯ ಜನತಾ ಪಾರ್ಟಿ), ಮಹದೇವಪ್ರಸಾದ್
(ಆಮ್ ಆದ್ಮಿ ಪಾರ್ಟಿ), ಮಂಜುನಾಥ.ಕೆ.ಎಸ್ (ಜನತಾದಳ (ಜಾತ್ಯತೀತ)), ಎನ್. ಅಂಬರೀಶ್
(ಕರ್ನಾಟಕ ಜನತಾ ಪಕ್ಷ), ಗಿರೀಶ್.ಕೆ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಕೆ.
ಬಸವಶೆಟ್ಟಿ (ಭಾರತೀಯ ಬೆಳಕು ಪಾರ್ಟಿ), ಜಯಶ್ರೀ, ಟಿಪ್ಪು ಸುಲ್ತಾನ್.ಎನ್.ಎಸ್,
ಹೆಚ್.ಎಸ್. ತೋಂಟಧಾರ್ಯಸ್ವಾಮಿ, ಪ್ರತಾಪ್. ಎಂ, ಮಹೇಶ.ಎಂ, ಎಂ.ಶಾಂತಪ್ಪ,
ಶೇಖರ್ ರಾಜ್.ಬಿ.ಸಿ, ಸಿದ್ದರಾಜು.ಹೆಚ್.ಎಸ್. ಎಂ.ಪಿ.ಸುನೀಲ್ (ಪಕ್ಷೇತರ)

Leave a Reply

Your email address will not be published. Required fields are marked *