ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣೆ

ಮಹದೇಶ್ವರ ಬೆಟ್ಟ: ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಚಾಮರಾಜನಗರ ಜಿಲ್ಲೆಯ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯತಿಗಳ ಪೌರಕಾರ್ಮಿಕರ ಸಂಘದಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟದ ಅಂಬೇಡ್ಕರ್ ಕಾಲೋನಿ ಪುದೂರು ಮಾಮಾ ಬೆಟ್ಟದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಅದ್ದೂರಿ ಕಾರ್ಯಕ್ರಮ ನಡೆಯಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಂ.ಪಿ.ಗೋಪಾಲ್, ಕಾರ್ಯದರ್ಶಿ ಜಿ.ರಾಜು, ಆರ್.ಮಾದೇಶ, ಖಜಾಂಚಿ ನಾಗೇಂದ್ರ, ಪ್ರಭಾಕರ್, ಶ್ರೀನಿವಾಸ್, ಗ್ರಾಮದ ಯಜಮಾನರಾದ ಪೆÇೀನ್ನಯ್ಯ, ಮೇಸ್ತ್ರಿ ಕೆ.ಮಾದರವರು ಹಾಗೂ ಗ್ರಾಮಸ್ಥರು ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *