ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನಶಿಲ್ಪಿ, ಡಾ. ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ
ಚಾಮರಾಜನಗರ: ನಗರದಜಿಲ್ಲಾಕಾಂಗ್ರೆಸ್ಸಮಿತಿಕಚೇರಿಯಲ್ಲಿಸಂವಿಧಾನ ಶಿಲ್ಪಿ ಭಾರತರತ್ನಡಾ.ಬಿ.ಆರ್.ಅಂಬೇಡ್ಕರ್ಅವರ ೧೩೪ನೇ ಜನ್ಮ ದಿನಾಚರಣೆಆಚರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆಪುಷ್ಪಾರ್ಚನೆ ನೆರವೇರಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ಅವರುಇಡೀಜಗತ್ತು ಮೆಚ್ಚುವ ಸಂವಿಧಾನವನ್ನು ರಚಿಸಿದ್ದಾರೆ.ಈ ಮೂಲಕ ಭಾರತದೇಶದ ಆಡಳಿತ ವ್ಯವಸ್ಥೆಗೆ ಹೊಸ ಆಯಾಮತಂದುಕೊಟ್ಟಿದ್ದಾರೆ.ಹೀಗಾಗಿ ನಾವೆಲ್ಲರೂಅಂಬೇಡ್ಕರ್ಅವರನ್ನು ಸದಾ ಸ್ಮರಿಸುವಅಗತ್ಯವಿದೆಎಂದರು.
ಜಿಲ್ಲಾಕಾಂಗ್ರೆಸ್ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಅಂಬೇಡ್ಕರ್ಅವರು ಭಾರತದಅಭಿವೃದ್ದಿಗೆ ಪೂರಕವಾದ ಸುಭದ್ರ ಸಂವಿಧಾನರಚನೆಮಾಡಿ, ದೇಶಕ್ಕೆಅರ್ಪಣೆ ಮಾಡಿದ್ದಾರೆ.ಅಂಬೇಡ್ಕರ್ ವ್ಯಕ್ತಿಅಲ್ಲಅವರೊಬ್ಬ ಮಹಾನ್ ಶಕ್ತಿಯಾಗಿದ್ದಾರೆ. ದಲಿತರು, ಮಹಿಳೆಯರು ಹಾಗೂ ಕಾರ್ಮಿಕರ ಪರ. ಸುಧೀರ್ಘ ಹೋರಾಟದ ಬದುಕುಡಾ.ಬಿ.ಆರ್.ಅಂಬೇಡ್ಕರ್ಅವರದ್ದು.ದೇಶದಜನರಿಗೆಅಮೂಲ್ಯವಾದ ಹಕ್ಕುಗಳನ್ನು ನೀಡಿದಅಂಬೇಡ್ಕರ್ಅವರುಅಂಬೇಡ್ಕರ್ಅವರ ವಿಚಾರಧಾರೆ, ಆದರ್ಶಗಳನ್ನು ಪ್ರತಿಯೊಬ್ಬರುಅಳವಡಿಸಿ ಕೊಳ್ಳಬೇಕು ಎಂದರು.
ಜಿಲ್ಲಾಕಾಂಗ್ರೆಸ್ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಚುಡಾಅಧ್ಯಕ್ಷ ಮಹಮದ್ಅಸ್ಗರ್, ಗ್ರಾಮಾಂತರ ಬ್ಲಾಕ್ಕಾಂಗ್ರೆಸ್ಅಧ್ಯಕ್ಷಎ.ಎಸ್.ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದಚಿಕ್ಕಮಹಾದೇವ, ಆರ್.ಮಹದೇವ, ಪಂಚಗ್ಯಾರಂಟಿಯೋಜನೆ ಅನುಷ್ಠಾನ ಸಮಿತಿತಾಲ್ಲೂಕುಅಧ್ಯಕ್ಷನಲ್ಲೂರುಸೋಮೇಶ್ವರ್, ಸದಸ್ಯಕುಮಾರ್ಮರಿಯಾಲದಹುಂಡಿ,ನಗರಸಭೆ ಸದಸ್ಯರಾದಚಿನ್ನಮ್ಮ, ,ಕಲಾವತಿ,ಸಾಮಿ,ಗ್ರಾಪಂಅಧ್ಯಕ್ಷರೂಪೇಶ್,ಎಪಿಎಂಸಿ ಅಧ್ಯಕ್ಷ ಮಹದೇವಸ್ವಾಮಿ, ಚುಡಾಸದಸ್ಯರಾಜು, ಪುಟ್ಟಸ್ವಾಮಿ, ಜಿಪಂ ಮಾಜಿಸದಸ್ಯರಾದರಮೇಶ್, ಕಾವೇರಿಶಿವಕುಮಾರ್,ಪರಿಶಿಷ್ಟ ಜಾತಿಪರಿಶಿಷ್ಟ ವರ್ಗಗಳ ಜಾಗೃತಿಉಸ್ತುವಾರಿ ಸಮಿತಿ ಸದಸ್ಯ ಪಿ,ಸಿದ್ದರಾಜು, ,.ಮುಖಂಡರಾದಹೆಚ್,ಎಂ,ಮಹದೇವಶೆಟ್ಟಿ, ಚಂಗುಮಣಿ, ರಾಜೇಂದ್ರ,ಪದ್ಮ ಪರೋತ್ತಮ್, ಯ,ಗ್ರಾಮಾಂತರ ಬ್ಲಾಕ್ಅಧ್ಯಕ್ಷೆ ಬಾಗ್ಯೆ, ನಾಗರತ್ನ, ನಸ್ರುಲಾಖಾನ್, ಪರಿಶಿಷ್ಟಜಾತಿ ವಿಭಾಗದಅಧ್ಯಕ್ಷ ಸೋಮಣ್ಣ, ಯುವಕಾಂಗ್ರೆಸ್ಅಧ್ಯಕ್ಷಅಕ್ಷಯ್,ಜಿಪಂಕೆಡಿಪಿ ಸದಸ್ಯ ಸಯ್ಯದ್ ಮುಸಾಯಿಬ್, ಮೋಹನ್ನಗು, ನಗರಸಭಾ ಮಾಜಿ ಸದಸ್ಯ ಮಹದೇವಯ್ಯ, ನಂಜುಂಡಯ್ಯ,ಜವರಯ್ಯ, ಕಾರ್ಯಕರ್ತರು ಹಾಜರಿದ್ದರು.