ಕ್ರೈಸ್ತ ಸಮುದಾಯದ ಅಭಿವೃದ್ಧಿ ಒತ್ತು: ಶಾಸಕ ಸಿ.ಪುಟ್ಟರಂಗಶೆಟ್ಟಿ

  • ಸರಗೂರಿನಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿಪೂಜೆ

ಚಾಮರಾಜನಗರ: ಕ್ರೈಸ್ತ ಸಮುದಾಯದ ಅಭಿವೃದ್ಧಿ ಗೆ ಆದ್ಯತೆ ನೀಡಲಾಗಿದೆ ಎಂದು ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ತಾಲೂಕಿನ ಸರಗೂರಿನ ಸಂತ ಜೋಸೆಫರ ದೇವಾಲಯದ  ಪಕ್ಕದಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಶೌಚಾಲಯ ನಿರ್ಮಾಣಕ್ಕೆ ಶೌಚಾಲಯ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ.ಮಂಜೂರು ಮಾಡಲಾಗಿದೆ. ತಾಲೂಕಿನ ಚರ್ಚ್ ಗಳ ಅಭಿವೃದ್ಧಿ ಗೆ ಅನುದಾನ ನೀಡಲಾಗಿದೆ. ಮಾಡಿ ಮುಂದಿನ ದಿನಗಳಲ್ಲಿ ಕ್ರೈಸ್ತ ಅಭಿವೃದ್ಧಿ ಗೆ ಒತ್ತು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಫಾಧರ್ ಅಂತೋಣಿ ಸ್ವಾಮಿ,  ಗ್ರಾ.ಪಂ.ಸದಸ್ಯರಾದ ಜಕಾವುಲ್ಲಾ ಷರೀಫ್, ಯಾಷನ್, ಸುರೇಶ್, ಮುಸ್ಲಿಂ ಮುಖಂಡ ನಸ್ರುವುಲ್ಲಾ ಷರೀಫ್, ಲಿಂಗರಾಜು, ಜೋಸೆಫ್, ಆರ್.ನಾಗರಾಜು, ಆರ್ಶೀವಾದ್, ಎಸ್.ಆರ್.ನಾಗರಾಜು,  ಎಸ್.ವಿ.ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಕಲಾ ವೇದಿಕೆ ಪ್ರಧಾನ  ಕಾರ್ಯದರ್ಶಿ ಎನ್.  ಜೋಸೆಫ್, ಎಸ್.ಪಿ.ನಟರಾಜು ಹಾಜರಿದ್ದರು.

Leave a Reply

Your email address will not be published. Required fields are marked *