ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಶ್ರೀ ಯೋಗೇಶ್ ಡಿ ರವರನ್ನು ಅಖಿಲ ನಾಮಧಾರಿಗೌಡ ನೌಕರರ ಮತ್ತು ಯುವಕರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ರೂಪೇಶ್, ಬಿಜೆಪಿ ಯ ಯುವ ಮುಖಂಡ ಗಿರೀಶ್, ಲೇಖಕ ಕಾಳಿಹುಂಡಿ ಶಿವಕುಮಾರ್, ಪೊಲೀಸ್ ಸಿಬ್ಬಂದಿಗಳಾದ ಬಿ ಮಂಜುನಾಥ್, ಕೆ ವಿ ಚಂದ್ರಪ್ರಭು, ಎ ಪಿ ಮಂಜುನಾಥ್, ವಕೀಲ ತುಂಬ ಸೋಗೆ ಬಿ ವೇಣುಗೋಪಾಲ್, ಮಧು, ಗಣಪತಿ, ನಾಗರಾಜ್, ಬಸವರಾಜ್, ಜ್ಯೋತಿ ಕೂಡಾ ಹಾಜರಿದ್ದರು.