ವಿದ್ಯುತ್ ಸಂಬಂಧ ದೂರುಗಳ ತುರ್ತು ಪರಿಹಾರಕ್ಕಾಗಿ ಸಾರ್ವಜನಿಕ ಸೇವಾ ಕೇಂದ್ರಗಳ ಸ್ಥಾಪನೆ

ಚಾಮರಾಜನಗರ : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಹರದನಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ಹರದನಹಳ್ಳಿ, ಹರವೆ, ಅರಕಲವಾಡಿ ಮತ್ತು ಉಡಿಗಾಲ ಶಾಖಾ ವ್ಯಾಪ್ತಿಗಳು ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಮಳೆ ಗಾಳಿಯ ಸಂಧರ್ಭಗಳಲ್ಲಿ ವಿದ್ಯುತ್ ನಿಲುಗಡೆ ಯಾದಲ್ಲಿ ಹಾಗೂ ವಿದ್ಯುತ್ ಮಾರ್ಗಗಳ ಜಾಲದಲ್ಲಿ ವ್ಯತ್ಯಯಗಳು ಸಂಭವಿಸಿದಲ್ಲಿ ಹಾಗೂ ಸಂಬಂಧಿತ ದೂರುಗಳಿಗೆ ತುರ್ತಾಗಿ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರು ಆಯಾ ವ್ಯಾಪ್ತಿಯ ನಿಗಮದ ಸಾರ್ವಜನಿಕ ಸೇವಾ ಕೇಂದ್ರಗಳು ಮತ್ತು ಅಧಿಕಾರಿ, ನೌಕರರನ್ನು ಸಂಪರ್ಕಿಸುವಂತೆ ಚೆಸ್ಕಾಂ ತಿಳಿಸಿದೆ.

ಹರದನಹಳ್ಳಿ ಉಪವಿಭಾಗದ ಶಾಖಾಧಿಕಾರಿ ಪಿ. ಮಹದೇವಸ್ವಾಮಿ ದೂ.ಸಂ 9448994869 ಹಾಗೂ 24*7 ಸೇವಾಕೆಂದ್ರ ಎಂ. ಮಹದೇವಸ್ವಾಮಿ ದೂ.ಸಂ. 9448283397 ಸಂಪರ್ಕಿಸಬಹುದು.

ದೊಡ್ಡಮೋಳೆ ಬ್ಯಾಡಮೂಡ್ಲು, ಚಿಕ್ಕಮೋಳೆ ಗ್ರಾಮದ ಸಿ.ಜಿ ಶೇಖರ್ (ಮೇ-2) ದೂ.ಸಂ. 9141228096, ಎ. ಸುನೀಲ್ (ಜೆ.ಪಿ.ಎಮ್) ದೂ.ಸಂ. 9141232514, ವಿ-ಛತ್ರ, ವಿ.ಸಿ. ಹೊಸೂರು, ಕೋಡಿಉಗನೆ, ಬೇವಿನತಾಳಪುರ, ಬಸವಾಪುರ, ಅಂಕನಶೆಟ್ಟಿಪುರ ಗ್ರಾಮದ ಜಗದೀಶ್ (ಮೇ-2) ದೂ.ಸಂ. 9141228099, ವೈಶಾಕ್ (ಜೆ.ಪಿ.ಎಮ್) ದೂ.ಸಂ. 9141232510, ಅಟ್ಟಗುಳಿಪುರ, ಚಿಕ್ಕಹೊಳೆ ಚಿಕ್‍ಪೋಸ್ಟ್ ಗ್ರಾಮದ ಮಣಿನಾಯ್ಕ (ಎಲ್.ಎಮ್) ದೂ.ಸಂ. 9141228920, ಹರದನಹಳ್ಳಿ, ಬಂಡಿಗೆರೆ, ತಾವರೆಕಟ್ಟೆಮೋಳೆ ಗ್ರಾಮದ ರಾಜೇಂದ್ರ (ಮೇ-2) ದೂ.ಸಂ. 9141228164, ಪಿ. ಮಹದೇವಸ್ವಾಮಿ (ಎಲ್.ಎಮ್) ದೂ.ಸಂ. 9141228922, ಮಲ್ಲಿಕಾರ್ಜುನಸ್ವಾಮಿ (ಎ.ಪಿ.ಎಮ್) ದೂ.ಸಂ. 9141232515, ಪುಣಜನೂರು ಪಂಚಾಯತಿ ಕ್ಯಾಂಪ್‍ನ ಪುಟ್ಟಣ್ಣ (ಮೇ-2) ದೂ.ಸಂ 9141228094, ಸುಂದರ್‍ರಾಜ್ ನಾಯಕ್ (ಜೆ.ಪಿ.ಎಮ್) ದೂ.ಸಂ. 9141232512, ಪ್ರವೀಣ್ ಕುಮಾರ್ (ಎ.ಪಿ.ಎಮ್) ದೂ.ಸಂ. 9141232513, ದೊಳ್ಳಿಪುರ, ಸಿದ್ದಯ್ಯನಪುರ, ಹೊಂಗಲವಾಡಿ, ಕುಂಬೇಶ್ವರ ಕಾಲೋನಿ ಗ್ರಾಮದ ಸಲೀಮ್ (ಜೆ.ಪಿ.ಎಮ್) ದೂ.ಸಂ. 9141232511, ಟಿ. ರಾಜು (ಜೆ.ಪಿ.ಎಮ್) ದೂ.ಸಂ. 9141232652 ಇವರನ್ನು ಸಂಪರ್ಕಿಸಬಹುದು.

ಹರವೆ ಶಾಖೆಯ ಶಾಖಾಧಿಕಾರಿ ಪಿ. ಉಮೇಶ್ ದೂ.ಸಂ. 9448994872 ಹಾಗೂ ಮೂಡ್ನಕೂಡು, ಮಲೆಯೂರು ಗ್ರಾಮದ ಉಮಾಶಂಕರ್ (ಮೇ-1) ದೂ.ಸಂ. 9141227622, ಮೂಡ್ನಕೂಡು, ಮಲೆಯೂರು, ಕಿಳಲಿಪುರ ಗ್ರಾಮದ ಲಚ್ಚಪ್ಪ ರಾಥೋಡ್ (ಜೆ.ಪಿ.ಎಮ್) ದೂ.ಸಂ. 9141232654, ಮುಕ್ಕಡಹಳ್ಳಿ, ಕೆರೆಹಳ್ಳಿ, ಭುಜಗನಪುರ ಗ್ರಾಮದ ಸಿದ್ದರಾಜು (ಮೇ-2) ದೂ.ಸಂ. 9141228097, ಹರವೆ ಗ್ರಾಮದ ರವಿಕುಮಾರ್ (ಮೇ-2) ದೂ.ಸಂ. 9141228098, ಹರವೆ, ಹೊಸಹಳ್ಳಿ, ಕೇತಹಳ್ಳಿ ಗ್ರಾಮದ ರವಿ ಐಹೊಳೆ (ಜೆ.ಪಿ.ಎಮ್) ದೂ.ಸಂ. 9141232656, ಎಸ್. ಮನುಸ್ವರಾಜ್ (ಜೆ.ಪಿ.ಎಮ್) ದೂ.ಸಂ. 9141231654, ಸಾಗಡೆ, ಬೆಟ್ಟದಪುರ, ಕುಮಚಹಳ್ಳಿ ಗ್ರಾಮದ ಎನ್.ಮಹೇಶ (ಮೇ-2) ದೂ.ಸಂ. 9141228104, ಕಿಳಲೀಪುರ, ಅರಳೀಕಟ್ಟೆ, ಕೆಬ್ಬೆಪುರ ಗ್ರಾಮದ ಯಲ್ಲಪ್ಪ ಷಣ್ಮುಖ ಅಂಟರದಾನಿ (ಮೇ-2) ದೂ.ಸಂ. 9141228534, ಚಿಕ್ಕಬೇಗೂರು, ಹಿರೆಬೇಗೂರು, ಕುಲಗಾಣ ಗ್ರಾಮದ ಡಿ.ಎಮ್. ಬಂಗಾರ ನಾಯಕ (ಎ.ಪಿ.ಎಮ್) ದೂ.ಸಂ. 9141228924, ಹಳೇಪುರ, ಕಲ್ಪುರ, ದೇಶಿಗೌಡನಪುರ ಗ್ರಾಮದ ಸಿದ್ದೇಶ್ (ಎ.ಪಿ.ಎಮ್) ದೂ.ಸಂ. 9141232658, ಕೆಂಗಾಕಿ, ಕೂಟೇಗೌಡನ ಹುಂಡಿ ಗ್ರಾಮದ ಸದ್ದಾಂ ಹುಸೇನ್ ರಾಹುತ್ (ಜೆ.ಪಿ.ಎಮ್) ದೂ.ಸಂ. 9141232657, ಹೆಗ್ಗವಾಡಿ ಗ್ರಾಮದ ಜಗದೀಶ್ ಪಿ ಜನ್ನು (ಜೆ.ಪಿ.ಎಮ್) ದೂ.ಸಂ. 914123265 ಇವರನ್ನು ಸಂಪರ್ಕಿಸಬಹುದು.

ಅರಕಲವಾಡಿ ಶಾಖೆಯ ಶಾಖಾಧಿಕಾರಿ ಎಂ. ನವೀನ್ ದೂ.ಸಂ. 9448499984 ಹಾಗೂ ಬಿಸಲವಾಡಿ, ಬಂದಿಗೌಡನಹಳ್ಳಿ, ಬಿ.ಜಿ. ಕಾಲೋನಿ ಗ್ರಾಮದ ಎನ್. ನಾಗೇಂದ್ರ (ಮೇ-2) ದೂ.ಸಂ. 9141228103, ಬಿಸಲವಾಡಿ ಪಂಚಾಯಿತಿ ಕ್ಯಾಂಪ್‍ನ ಸಿದ್ದರಾಜು (ಎ.ಎಲ್.ಎಮ್) ದೂ.ಸಂ. 9141232653, ಅಮಚವಾಡಿ ಪಂಚಾಯಿತಿ ಕ್ಯಾಂಪ್‍ನ ಪ್ರಶಾಂತ್ ಕುಮಾರ್ (ಮೇ-2) ದೂ.ಸಂ.9141228542, ಅಮಚವಾಡಿ ಗ್ರಾಮದ ಧರ್ಮಣ್ಣ ರಾಠೋಡ್ (ಜೆ.ಪಿ.ಎಮ್) ದೂ.ಸಂ. 9141232516, ಯಾನಗಹಳ್ಳಿ, ಅಚ್ಚಟಿಪುರ, ಯರಗನಹಳ್ಳಿ ಗ್ರಾಮದ ಮಹೇಶ (ಎ.ಪಿ.ಎಮ್) ದೂ.ಸಂ. 9141231656, ಅರಕಲವಾಡಿ ಪಂಚಾಯಿತಿ ಕ್ಯಾಂಪ್‍ನ ಶಿವಕುಮಾರ್ (ಜೆ.ಪಿ.ಎಮ್) ದೂ.ಸಂ. 9141232509, ಅರಕಲವಾಡಿ ಗ್ರಾಮದ ಆನಂದ (ಜೆ.ಪಿ.ಎಮ್) ದೂ.ಸಂ. 9141232517, ಕಿಲಗೆರೆ, ಮಾದಲವಾಡಿ ಗ್ರಾಮದ ಎ.ವಿ. ಹರೀಶ (ಎಲ್.ಎಮ್) ದೂ.ಸಂ. 9141228921, ಸುವರ್ಣನಗರ ಗ್ರಾಮದ ರವಿಚಂದ್ರಪ್ಪ ಬಜಂತಿ (ಜೆ.ಪಿ.ಎಮ್) ದೂ.ಸಂ. 9141232518, ಹೊನ್ನಹಳ್ಳಿ ಪಂಚಾಯಿತಿ ಕ್ಯಾಂಪ್‍ನ ಅಮ್ಜಾದ್ ಪಾಷ (ಮೇ-2) ದೂ.ಸಂ. 9141228167, ಆಕಾಶ್ ಹರಿಜನ (ಜೆ.ಪಿ.ಎಮ್) ದೂ.ಸಂ. 9141232651 ಇವರನ್ನು ಸಂಪರ್ಕಿಸಬಹುದು.

ಉಡಿಗಾಲ ಶಾಖೆಯ ಶಾಖಾಧಿಕಾರಿ ಎಂ.ಮಹದೇವಸ್ವಾಮಿ ಮೊ.ಸಂ. 9480837502 ಹಾಗೂ ಉಡಿಗಾಲ ಗ್ರಾಮದ ಅಂದಾನಿ ಭೈರವ (ಜೆ.ಪಿ.ಎಂ) ಮೊ.ಸಂ. 9121228925, ಯಲ್ಲಪ್ಪ (ಎಲ್.ಎಂ) ಮೊ.ಸಂ. 9141228623, ಕೊತ್ತಲವಾಡಿ, ಕಟ್ನವಾಡಿ, ಬೊಕ್ಕೆಪುರ, ಸಿದ್ದಲಿಂಗನಪುರ, ಕಾಳನಹುಂಡಿ ಗ್ರಾಮದ ಜಯರಾಮ್ (ಮೇ-1) ಮೊ.ಸಂ. 9141227621, ಕೊತ್ತಲವಾಡಿ, ಕಟ್ನವಾಡಿ ಗ್ರಾಮದ ಬಿ.ಸಿ. ಚಂದ್ರಶೇಖರ್ (ಎಲ್.ಎಂ) ಮೊ.ಸಂ. 9141228923, ತಮ್ಮಡಹಳ್ಳಿ ಗ್ರಾಮದ ರಂಜುನಾಯ್ಕ (ಜೆ.ಎಲ್.ಎಂ) ಮೊ.ಸಂ 9141233013, ಸಾಣೇಗಾಲ, ಬಡಗಲಪುರದ ಗ್ರಾಮದ ಫಕ್ರುಸಾಬ್ (ಜೆ.ಪಿ.ಎಂ) ಮೊ.ಸಂ. 9141232660, ನಂಜೆದೇವರಪುರ ಗ್ರಾಮದ ಆಲಿಸಾಬ್ ಪಿಂಜಾರ (ಜೆ.ಎಲ್.ಎಂ) ಮೊ.ಸಂ 9141233014, ಕಾಳನಹುಂಡಿ ಗ್ರಾಮದ ಪ್ರಕಾಶ್ (ಜೆ.ಎಲ್.ಎಂ) ಮೊ.ಸಂ 9141232661 ಹಾಗೂ ವೀರನಪುರ ಗ್ರಾಮದ ಮಹೇಂದ್ರ (ಎ.ಎಲ್.ಎಂ) ಮೊ.ಸಂ. 9141232659 ಇವರನ್ನು ಸಂಪರ್ಕಿಸುವಂತೆ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *