
ಚಾಮರಾಜನಗರ: ತಾಲ್ಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಸೋಮವಾರಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಗತ್ಸಿಂಗ್ ಯುವಸೇನೆ ವತಿಯಿಂದಚಿತ್ರನಟ ದಿ.ಪುನೀತ್ರಾಜ್ 50 ನೇ ಹುಟ್ಟುಹಬ್ಬಆಚರಿಸಲಾಯಿತು.
ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಗ್ರಾಮದ ಅಂಚೆಶಾಖಾ ಕಚೇರಿ ಪೋಸ್ಟ್ಮಾಸ್ಟರ್ ಪ್ರೇಮಾ ಬೆಳಗಾವಿ ಮಾತನಾಡಿ, ಪುನೀತ್ರಾಜ್ಕುಮಾರ್ಅವರುಕನ್ನಡಚಿತ್ರರಂಗದ ಮೇರುನಟರುಆಗಿದ್ದರು, ಚಿತ್ರನಟನೆಜತೆಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಅವರ ಅಕಾಲಿಕ ಮರಣ, ಕೇವಲ ಕನ್ನಡಚಿತ್ರರಂಗಕ್ಕೆ ಅಷ್ಟೇ ಅಲ್ಲ. ಕರ್ನಾಟಕಕ್ಕೆತುಂಬಲಾರದ ನಷ್ಟ, ಭಗತ್ಸಿಂಗ್ ಯುವಸೇನೆ ಸಂಘ
ಇಂತಹ ಸಮಾಜಮುಖಿಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿರುವುದು ಪ್ರಶಂಸನೀಯಎಂದರು.
ಭಗತ್ಸಿಂಗ್ ಯುವಸೇನೆ ಸಂಘದಅಧ್ಯಕ್ಷಕಾಂತರಾಜ್ ಮಾತನಾಡಿ, ಪುನೀತ್ರಾಜ್ಅವರುಕನ್ನಡಚಿತ್ರರಂಗಕಂಡಅದ್ಭುತನಟ, ಚಾಮರಾಜನಗರಜಿಲ್ಲೆರಾಯಭಾರಿಯಾಗಿಆಯ್ಕೆಯಾಗಿದ್ದು, ಸಂತಸದ ಸಂಗತಿ, ಅವರುಇನ್ನಷ್ಟುಕಾಲ ಬದುಕಬೇಕಿತ್ತು.
ಅವರಅಕಾಲಿಕಮರಣಕನ್ನಡಚಿತ್ರರಂಗಕ್ಕೆತುಂಬಲಾರದ ನಷ್ಟ, ಇಂದಿನ ವಿದ್ಯಾರ್ಥಿಗಳು, ಯುವಕರು, ಪುನೀತ್ಅವರ ಆದರ್ಶಗಳನ್ನು ಪಾಲನೆ ಮಾಡಬೇಕುಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾವಿದ್ಯಾರ್ಥಿಗಳಿಗೆ ಪೆನ್, ನೋಟ್ಬುಕ್, ಪರೀಕ್ಷಾ ಪ್ಯಾಡ್ ವಿತರಿಸಲಾಯಿತು.
ಶಾಲಾಮುಖ್ಯಶಿಕ್ಷಕಿ ಶಾರದಾಂಬ, ಶಿಕ್ಷಕ ಮನೋಜ್ಮಸು, ದಾನಿಸಿದ್ದರಾಜು, ಭಗತ್ಸಿಂಗ್ ಯುವಸೇನೆ ಸದಸ್ಯರಾದ ಮಣಿನಾಯಕ್,ಕಿಚ್ಚದೀಪು, ಮಲ್ಲೇಶ್, ಸಹಶಿಕ್ಷಕರು ಹಾಜರಿದ್ದರು.