ಮೈಸೂರು: ಹಿಂದುಳಿದ ವರ್ಗಎಂದು ಪರಿಗಣಿಸಲ್ಪಟ್ಟಿರುವ ಮೀನುಗಾರ ಸಮುದಾಯವು ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಮೀನುಗಾರರ ಸಮುದಾಯವು ಸಮಾಜದ ಅವಿಭಾಜ್ಯಅಂಗವಾಗಿದೆ. ಮೀನುಗಾರ ಸಮುದಾಯವು 39 ಪರ್ಯಾಯ ಜಾತಿಗಳನ್ನು ಹೊಂದಿದ್ದು ಕೇವಲ ನಮ್ಮಜಾತಿಯವರಲ್ಲದೆ ಮುಸ್ಲಿಂ ಹಾಗೂ ಇನ್ನಿತರ ಜಾತಿಗಳ ಜನರು ಮೀನುಗಾರ ವೃತ್ತಿಯಲ್ಲಿ ಕೆಲಸ ಮಾಡುತ್ತಅವರಅಪಾರ ಕೊಡುಗೆ ಗಳೊಂದಿಗೆ, ಅವರು ನಮ್ಮರಾಷ್ಟ್ರದಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ.ಎಂದು ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಮುಖಂಡರು ಪತ್ರಿಕಾಘೋಷ್ಟಿಯಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಪತ್ರಿಕಾ ಘೋಷ್ಟಿಯಲ್ಲಿ ಮಾತಾನಾಡಿದ ಕರ್ನಾಟಕ ರಾಜ್ಯ ಗಂಗಾಮತಸ್ಥರ ನಿರ್ದೇಶಕರು ನಾಗೇಂದ್ರ, ರವರು ಬಿಜೆಪಿ ಪಕ್ಷವುತನ್ನ ಸಾಮಾಜಿಕ ಉನ್ನತಿ ಮತ್ತು ಮನ್ನಣೆಯಧ್ಯೇಯವನ್ನು ಹೊಂದಿದ್ದು, ಶ್ರೀ.ಪ್ರಮೋದ್ ಮಧ್ವರಾಜ್ಅವರಿಗೆಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಂಪಿ ಟಿಕೆಟ್ ನೀಡುವಂತೆಮೈಸೂರು ಸುಣ್ಣದಕೇರಿಗಂಗಾಮತಸ್ಥರ (ಬೆಸ್ತ)ರಕರ್ನಾಟಕ ರಾಜ್ಯಗಂಗಾಮತಸ್ಥ ಜನಾಂಗದವರು ಒತ್ತಾಯ ಮಾಡಿದರು.ಕಳೆದ ಲೋಕಸಭಾಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ನಿರಂತರ ಬೆಂಬಲ ನೀಡಿದರೂ, ನಮ್ಮ ಸಮುದಾಯಗಳಿಗೆ ಟಿಕೆಟ್ ನೀಡÀಬೇಕುಗೆಲ್ಲುವಆಕಾಂಕ್ಷಿಯಾಗಿರುವ ಪ್ರಮೋದ್ ಮಧ್ವರಾಜ್ ಈ ಭಾರಿ ಬಿಜೆಪಿ ಲೋಕಸಭಾಟಿಕೆಟ್ ನೀಡಬೇಕುಎಂದು ಹೇಳಿದರು.
ನಂತರ ಮಾತಾನಾಡಿದ ಬೆಸ್ತರಜನಾಂಗದ ಮುಖಂಡರಾದ ಹರೀಶ್ರವರುಲೋಕಸಭೆಚುನಾವಣೆಯಲ್ಲಿ ಬಿಜೆಪಿ ಪಕ್ಷದೊಳಗಿನ ವರಿಷ್ಠರು ಸಮುದಾಯದ ಮನವಿಗೆ ಮಣಿಯಲು ವಿಫಲವಾದರೆ, ಪರಿಣಾಮಗಳು ತೀವ್ರವಾಗಬಹುದು.ಮೀನುಗಾರರ ಸಮುದಾಯವನ್ನು ಒಳಗೊಂಡಂತೆ 39 ಪರ್ಯಾಯ ಸಮುದಾಯಗಳು 28 ಕ್ಷೇತ್ರಗಳಲ್ಲಿ ಅಧಿಕಾರವನ್ನು ಹೊಂದಿವೆ. ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ, ಇದು ಈ ನಿರ್ಣಾಯಕಅವಧಿಯಲ್ಲಿ ಬಿಜೆಪಿ ಪಕ್ಷಕ್ಕೆ ಭಾರಿ ಸೋಲಿಗೆ ಕಾರಣವಾಗಬಹುದು.ಮೀನುಗಾರರ ಸಮುದಾಯಕ್ಕೆಅವರ ಬೆಂಬಲ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಲು ನ್ಯಾಯಯುತ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಪಕ್ಷಕ್ಕೆ ನಿರ್ಣಾಯಕವಾಗಿದೆ. ಬಿಜೆಪಿ ಪಕ್ಷಕ್ಕೆ ನಮ್ಮ ಸಮುದಾಯವನ್ನುಕಡೆಗಣಿಸದೆ ಸಮಸ್ತ ಮೀನುಗಾರ ಸಮುದಾಯದ ಪ್ರಮೋದ್ ಮಧ್ವರಾಜ್ರವರಿಗೆಉಡುಪಿ ಚಿಕಮಗಳೂರು ಕ್ಷೇತ್ರಕ್ಕೆ ಪಕ್ಷದಟಿಕೆಟ್ ನೀಡಬೇಕೆಂದರು.ಪತ್ರಿಕಾಘೋಷ್ಟಿಯಲ್ಲಿ ದಾಸಿ,ಪ್ರಶಾಂತ್,ರಾಚಪ್ಪ,ಮಲ್ಲೇಶ್,ಮುಂತಾದವರು ಪತ್ರಿಕಾಘೋಷ್ಟಿಯಲ್ಲಿ ಹಾಜರಿದ್ದರು.