ಮೈಸೂರು ಆಕಾಶವಾಣಿಯಲ್ಲಿ ದೀರ್ಘ ಕಾಲದವರೆಗೆ ಸೇವೆ ಸಲ್ಲಿಸಿ, ನಿವೃತ್ತರಾದ ಶ್ರೀಮತಿ ಆರ್ ಪುಷ್ಪಲತಾ, ತಂತ್ರಜ್ಞರು, ತಾಂತ್ರಿಕ ವಿಭಾಗ ಹಾಗೂ ಶ್ರೀ ಮಂಜುನಾಥ್ ಗಿರಿ, ಎಂ ಟಿ ಎಸ್, ನಿಲಯದ ಆಡಳಿತ ಕಚೇರಿ ಈ ಇಬ್ಬರು ನಿಲಯದ ನೌಕರರನ್ನು ಮೈಸೂರು ಆಕಾಶವಾಣಿಯ ಸಮುದ್ಯತಾ ಕೇಳುಗರ ಬಳಗದ ಅಧ್ಯಕ್ಷರಾದ ಕಣ್ಣೂರು ವಿ ಗೋವಿಂದಚಾರಿ ರವರು ಕೇಳುಗರೆಲ್ಲರ ಪರವಾಗಿ ಆಕಾಶವಾಣಿಯ ಆವರಣದಲ್ಲಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ವಿದ್ಯಾಶಂಕರ್ (ಕಾರ್ಯಕ್ರಮ ವಿಭಾಗ) ಉದ್ಘೋಷಕರಾದ ಡಾ ಮೈಸೂರು ಉಮೇಶ್, ಹಾಗೂ ಕೃಷಿ ರಂಗದ ಕಾರ್ಯಕ್ರಮ ನಿರ್ವಾಹಕರಾದ ಸಿ ಎನ್ ಕೇಶವಮೂರ್ತಿ ಅವರು ಉಪಸ್ಥಿತರಿದ್ದರು.
Like this:
Like Loading...
Related