ನೂತನ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಸನ್ಮಾನ

ಚಾಮರಾಜನಗರ: ನೂತನ ಜಿಲ್ಲಾಧಿಕಾರಿಯಾದ ಶ್ರೀರೂಪ ಅವರನ್ನು  ಎಪಿಎಂಸಿ ಅಧ್ಯಕ್ಷ ಮುತ್ತಿಗೆ ಗುರುಸ್ವಾಮಿ ಸನ್ಮಾನಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಗಳನ್ನು  ಭೇಟಿ ಮಾಡಿ ಹೂ ಗುಚ್ಛ ನೀಡಿ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ   ಮುಖಂಡರ ನಾಗರಾಜುಮೂರ್ತಿ, ನಗರಸಭಾ ಸದಸ್ಯ ಎಂ.ಸ್ವಾಮಿ, ತಾಲೂಕು ಪಂಚಾಯತಿ ಕೆಡಿಪಿ ಸದಸ್ಯ ಕಾಗಲವಾಡಿಮೋಳೆ ಶ್ರೀನಿವಾಸ್,  ಬೀರಲಿಂಗೇಶ್ವರ ದೇವಸ್ಥಾನ  ಅಧ್ಯಕ್ಷ ಆರ್. ಮಹದೇವ್. ಜವರೇಗೌಡರು. ವಿಷಕಂಠ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *