ಚಾಮರಾಜನಗರ: ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಗುಂಡ್ಲುಪೇಟೆಮೂಲಕ ಜಿಲ್ಲಾಕೇಂದ್ರಚಾಮರಾಜನಗರಕ್ಕೆಗುರುವಾರರಾತ್ರಿ ಆಗಮಿಸಿದ ರಾಜೀವ್ಗಾಂಧಿಜ್ಯೋತಿಯಾತ್ರೆಗೆಜಿಲ್ಲಾಕಾಂಗ್ರೆಸ್ ಸಮಿತಿಯಿಂದ ಶುಕ್ರವಾರಅದ್ದೂರಿಯಾಗಿ ಸ್ವಾಗತಕೋರಲಾಯಿತು.
ರಾಜೀವ್ಗಾಂಧಿಜ್ಯೋತಿಯಾತ್ರೆಗೆ ಸ್ವಾಗತಕೋರಿದಜಿಲ್ಲಾಕಾಂಗ್ರೆಸ್ಸಮಿತಿಅಧ್ಯಕ್ಷಪಿ.ಮರಿಸ್ವಾಮಿಮಾತನಾಡಿ, ಕಳೆದ 34 ವರ್ಷದಿಂದರಾಜೀವ್ಗಾಂಧಿಜ್ಯೋತಿಯಾತ್ರೆಆgಂÀಭಿಸಲಾಗಿದೆ. ಮೇ.15ರಿಂದ ಬೆಂಗಳೂರಿನಿಂದ ರಾಜೀವ್ಗಾಂಧಿಜ್ಯೋತಿಯಾತ್ರೆಚಾಮರಾಜನಗರಕ್ಕೆ ಬಂದಿದ್ದು, ಸತ್ಯಮಂಗಲ, ಕೊಯಮತ್ತೂರು. ಪಾಲಕ್ಕಾಡು, ಕೊಚ್ಚಿನ್, ಕೋಲಂ, ತ್ರಿವೆಂಡ್ರಂ,ಕನ್ಯಾಕುಮಾರಿ, ತಿರುನಲ್ವೇಲಿ ಮೂಲಕ ಮೇ. 21ರಂದು ಪೆರಂಬದೂರಿಗೆತಲುಪಲಿದೆ.
ದೇಶದಏಕೀಕರಣ, ರಾಷ್ಟ್ರನಿರ್ಮಾಣ ಹಾಗೂ ದೇಶದಏಕತೆಯನ್ನು ಬಲಪಡಿಸುವಸಂದೇಶ. ರಾಜೀವ್ಗಾಂಧಿಯವರುದೇಶಕ್ಕೆ ನೀಡಿರುವ ಕೊಡುಗೆಗಳನ್ನು ರಾಜೀವ್ಗಾಂಧಿಜ್ಯೋತಿಯಾತ್ರೆಯಲ್ಲಿಅರಿವು ಮೂಡಿಸಲಾಗುತ್ತದೆಎಂದರು.
ನಂತರ ತಮಿಳುನಾಡಿಗೆ ತೆರಳಿದ ರಾಜೀವ್ಗಾಂಧಿಜ್ಯೋತಿಯಾತ್ರೆಯನ್ನು ಬೀಳ್ಕೊಡಲಾಯಿತು.
ಜಿಲ್ಲಾಕಾಂಗ್ರೆಸ್ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಚುಡಾಅಧ್ಯಕ್ಷ ಮಹಮದ್ಅಸ್ಗರ್, ಸದಸ್ಯರಾದ,ರಾಜು, ಪುಟ್ಟಸ್ವಾಮಿ, ನಗರಸಭೆ ನಾಮನಿರ್ದೇಶನ ಸದಸ್ಯ ಸ್ವಾಮಿ, ಗ್ಯಾರಂಟಿಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದಕುಮಾರ್, ಮರಿಯಾಲದಹುಂಡಿ, ಕುಮಾರ್ರಾಜ್ಯ ಮಹಿಳಾ ಕಾಂಗ್ರೆಸ್ಉಪಾಧ್ಯಕ್ಷೆಪದ್ಮಪುರುಷೋತ್ತಮ್ಜಿಪಂ ಮಾಜಿ ಸದಸ್ಯೆ ಕಾವೇರಿಶಿವಕುಮಾರ್, ನಗರಸಭೆ ಮಾಜಿ¸ದಸ್ಯ ಮಹದೇವು, ರವಿಗೌಡ, ಆಶೋಕ್,ರಾಮಸಮುದ್ರ, ಮುರುಘ, ಮಹೇಶ್, ಅಪ್ಸರ್ಅಹಮದ್, ಸಾದಿಕ್, ಇತರರುಹಾಜರಿದ್ದರು.