ಜಿಲ್ಲಾ ಆರುಂಧತಿ ಕೆಡಿಟ್ ಕೋ ಆಫ್ ರೇಟಿವ್ ಸೊಸೈಟಿ ನಿರ್ಮಿಸುವ ಸಂಬಂಧ ಪ್ರಸ್ತಾವನೆ

ಚಾಮರಾಜನಗರ,ಆ.೧೩: ಚಾಮರಾಜನಗರ ಜಿಲ್ಲೆಯಲ್ಲಿನ ಆದಿ ಜಾಂಬವ ಸಮಾಜದ ಆರ್ಥಿಕ ಅಭಿವೃದ್ದಿಯ ಹಿತದೃಷ್ಟಿಯಿಂದ ಜಿಲ್ಲಾ ಆರುಂಧತಿ ಕ್ರಡಿಟ್ ಕೋ ಆಫ್ ರೇಟಿವ್ ಸೊಸೈಟಿ ನಿರ್ಮಿಸುವ ಸಂಬಂಧ ೫ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ನಡೆಸಿದ ಪೂರ್ವಭಾವಿ ಸಭೆಯ ತೀರ್ಮಾನದಂತೆ ಇಂದು ಜಿಲ್ಲಾ ಉಪನಿಬಂಧಕರ ಕಚೇರಿಗೆ ನೊಂದಾಣಿಪೂರ್ವ ಪ್ರಾರಂಭಿಕ ಷೇರು ಸಂಗ್ರಹಿಸಲು ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಿನಿಯರ್ ಆಡಿಟ್ ಆಫೀಸರ್ ರೇವಣ್ಣ, ಇಗ್ಗಲೂರು ಹನುಮಂತರಾಜು,ಹೆಚ್,ಹೆಚ್,ನಾಗರಾಜ್,ರಾಮಸಮುದ್ರ ಶಿವು, ರಾಮಣ್ಣ, ಸಿದ್ದಪ್ಪಾಜಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *