ಶ್ರೀ ಶನೇಶ್ವರ ಸ್ವಾಮಿಯ ಪೂಜೆ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ

ಚಾಮರಾಜನಗರ: ಶನಿವಾರ ನೃಪತುಂಗ ವೃತದಲ್ಲಿರುವ ಶ್ರೀಶನೇಶ್ವರಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಏರ್ಪಡಿಸಿದ ಭಕ್ತಧಿಗಳು ಶ್ರೀಶನೇಶ್ವರಸ್ವಾಮಿಪೂಜಾಕಾರ್ಯಕ್ರಮದಲ್ಲಿ ಶನೇಶ್ವರಸ್ವಾಮಿಗೆಹೂವಿನ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಲಾಗಿತ್ತು ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಇದೇ ವೇಳೆ ರಾಜೋತ್ಸವ ಪ್ರಶಸ್ತಿ ಪುರಸ್ಕ್ರತ ವಿಜೇತರಾದ ಮಂಡ್ಯದ ಶಿವಾರ್‌ಉಮೇಶ್ ತಂಡದವರಿಂದ ಶ್ರೀ ಶ್ರೀಶನೇಶ್ವರಸ್ವಾಮಿಯ ಹರಿಕಥೆಯನ್ನುಏರ್ಪಡಿಲಾಗಿತ್ತು.

Leave a Reply

Your email address will not be published. Required fields are marked *