ಚಾಮರಾಜನಗರ: ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಹಣಖರ್ಚು ಮಾಡುತ್ತಿದ್ದು, ವಿದ್ಯಾರ್ಥಿಗಳು ಸರ್ಕಾರ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಸರ್ಕಾರಿ ಪದವಿಪೂರ್ವ ಬಾಲಕರಕಾಲೇಜಿನಲ್ಲಿಎಂಎಸ್ಐಎಲ್ ನಿಗಮದ ಸಿಎಸ್ಆರ್ ಫಂಡ್ಯೋಜನೆಯಲ್ಲಿ
5ಲಕ್ಷ ರೂ.ವೆಚ್ಚದಲ್ಲಿ ಶುದ್ಧಕುಡಿಯುವ ನೀರಿನಘಟಕ, 5 ಲಕ್ಷರೂ. ವೆಚ್ಚದ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ವಿಶೇಷ ಅಭಿವೃದ್ಧಿಯೋಜನೆಯಡಿಯಲ್ಲಿ 2021-22 ನೇ ಸಾಲಿನಲ್ಲಿ 15 ಲಕ್ಷರೂ.ರೂಗಳನ್ನು ಹೆಚ್ಚುವರಿಕೊಠಡಿ ನಿರ್ಮಿಸಲುಬಿಡುಗಡೆಮಾಡಲಾಗಿದ್ದು, ಸುಸಜ್ಜಿತವಾದಕೊಠಡಿ, ಕುಡಿಯುವ ನೀರು ಹಾಗೂ ಶೌಚಾಲಯ ನಿರ್ಮಾಣವಾಗಿದೆಎಂದು ತಿಳಿಸಿದರು.ಈಗಾಗಲೇ ಕಾಲೇಜಿನಲ್ಲಿಶುದ್ದಘಟಕಕುಡಿಯುವನೀರಿನ ವ್ಯವಸ್ಥೆಇರಲಿಲ್ಲ. ನೀರಿನ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆಯನ್ನುಕಲ್ಪಿಸಲಾಗಿದೆ.ಕಾಲೇಜಿಗೆ ಮೂಲಭೂತವಾಗಿ ಬೇಕಾದಎಲ್ಲಾ ವ್ಯವಸ್ಥೆ ಮಾಡಲಾಗುವುದು.ಈ ಕಾಲೇಜಿನಲ್ಲಿ ಏನೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತನ್ನಿಅದಕ್ಕೆ ಸಂಬಂಧಪಟ್ಟಂತೆ ಹೆಚ್ಚಿನಕ್ರಮ ವಹಿಸಲಾಗುವುದುಎಂದರು.
ಚುಡಾಅಧ್ಯಕ್ಷ ಮಹಮದ್ಅಸ್ಗರ್ ಮುನ್ನ,ನಗರಸಭಾ ಸದಸ್ಯಸ್ವಾಮಿಕರಿನಪುರ, ಪಿಯುಡಿಡಿ ಪುಟ್ಟಗೌರಮ್ಮ, ನಿವೃತ್ತ ಪ್ರಾಂಶುಪಾಲ ವಿ.ಸೋಮಣ್ಣಪ್ರಾಂಶುಪಾಲ ನಾರಾಯಣ,ಎಂಜಿನಿಯರ್ ಭೀಮ್ಸಾಗರ್, ಮಹದೇವಪ್ರಸಾದ್,ಕಾಲೇಜಿನಅಭಿವೃಧಿ ಸಮಿತಿಉಪಾಧ್ಯಕ್ಷಕಲೀಮುಲಾಖಾನ್, ವರ್ಕ್ಇನ್ಸ್ಸ್ಪೆಕ್ಟರ್ಬ್ಯಾಡ್ಮೂಡ್ಲು ಮರಿಸ್ವಾಮಿ, ಸೋಮಣ್ಣ, ಉಪನ್ಯಾಸಕರಾದರಂಗಸ್ವಾಮಿ, ಮಹದೇವಸ್ವಾಮಿ, ಮಧು, ಸವಿತಾ, ಶೀಲಾ, ಸುನಿಲ್ ಸತ್ಯದಾ¸,ïರೋಟರಿ ಮಾಜಿಅಧ್ಯಕ್ಷಕೆಂಪನಪುರ ಮಹದೇವಸ್ವಾಮಿ, ತಾ,ಪಂ ಮಾಜಿ ಸದಸ್ಯ ಪಿ,ಕುಮಾರ್ನಯಕ್, ಹಾಜರಿದ್ದರು.