ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನೂತನ ಇಇ ಆಗಿ ಆ‌ರ್.ಎಸ್.ಇಮಾನ್ಯುಯಲ್ ಸಂತೋಷಕುಮಾರ್

  • ಎಲ್ಲ ವಿಶ್ವಾಸದಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ
    ಚಾಮರಾಜನಗರ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನೂತನ ಕಾರ್ಯಪಾಲಕ ಅಭಿಯಂತರಾಗಿ ಆ‌ರ್.ಎನ್.ಇಮಾನ್ಯುಯಲ್ ಸಂತೋಷ್ ಕುಮಾರ್ ಇಂದು ಅಧಿಕಾರ ವಹಿಸಿಕೊಂಡರು.
    ಬಳಿಕ ಮಾತನಾಡಿ, ಇಲಾಖೆಯ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿ ಶ್ರಮಿಸುವುದಾಗಿ ತಿಳಿಸಿದರು.
    ಈ ಸಂದರ್ಭದಲ್ಲಿ ಪಂಚಾಯತ್‌ ರಾಜ್ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಅಭಿಯಂತರಾದ ರಮೇಶ್‌ಕುಮಾ‌ರ್, ಹಾಗೂ ಸಿಬ್ಬಂಬವರ್ಗ ಹಾಜರಿದ್ದರು.

Leave a Reply

Your email address will not be published. Required fields are marked *