ಕೆಂಪನಪುರ ಗ್ರಾ,ಪಂ.ನೂತನ ಅಧ್ಯಕ್ಷರಾದ ಕಣ್ಣೇಗಾಲ ಆರ್.ಮಾದೇಶ್‌ಗೆ ಸನ್ಮಾನ

ಚಾಮರಾಜನಗರ: ತಾಲೂಕಿನ ಕೆಂಪನಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾದ ಕಣ್ಣೇಗಾಲ ಆರ್.ಮಾದೇಶ್ ಅವರನ್ನು ನಗರದಲ್ಲಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್‌ನಾಯಕ, ಮುಖಂಡ ಬಂಗಾರನಾಯಕ, ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು, ರಾಮಸಮುದ್ರ ಶಿವಕುಮಾರ್, ಯಜಮಾನರಾದ ಸಿದ್ದಪ್ಪಾಜಿ, ಹುಚ್ಚಯ್ಯ, ಸೋಮವಾರಪೇಟೆ ಸ್ವಾಮಿ, ಬಿ.ರಂಗಸ್ವಾಮಿ, ಎಂ.ಸಿ,ರಾಜೇAದ್ರ, ಮಲ್ಲಣ್ಣನಾಯಕ, ಹೊಸಮೋಳೆ ಸೋಮಣ್ಣ, ನಾಗರಾಜು, ಚುಂಗಡಿಪುರ ಲಕ್ಷ್ಮಣ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *