ಚಾಮರಾಜನಗರ: ತಾಲೂಕಿನ ಕೆಂಪನಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾದ ಕಣ್ಣೇಗಾಲ ಆರ್.ಮಾದೇಶ್ ಅವರನ್ನು ನಗರದಲ್ಲಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ನಾಯಕ, ಮುಖಂಡ ಬಂಗಾರನಾಯಕ, ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು, ರಾಮಸಮುದ್ರ ಶಿವಕುಮಾರ್, ಯಜಮಾನರಾದ ಸಿದ್ದಪ್ಪಾಜಿ, ಹುಚ್ಚಯ್ಯ, ಸೋಮವಾರಪೇಟೆ ಸ್ವಾಮಿ, ಬಿ.ರಂಗಸ್ವಾಮಿ, ಎಂ.ಸಿ,ರಾಜೇAದ್ರ, ಮಲ್ಲಣ್ಣನಾಯಕ, ಹೊಸಮೋಳೆ ಸೋಮಣ್ಣ, ನಾಗರಾಜು, ಚುಂಗಡಿಪುರ ಲಕ್ಷ್ಮಣ ಇತರರು ಹಾಜರಿದ್ದರು.
